Breaking News

Daily Archives: ಮೇ 15, 2026

ಹಿಡಕಲ್ ಜಲಾಶಯದಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಬಿಡುಗಡೆ

ಮೇ. 18 ರಿಂದ 28 ರತನಕ ಚಿಕ್ಕೋಡಿ ಉಪ ಕಾಲುವೆಗೆ ಒಟ್ಟು 0.475 ಟಿಎಂಸಿ ನೀರು. ಮೇ. 22 ರಿಂದ 10 ದಿನಗಳವರೆಗೆ ಒಟ್ಟು 2.289 ಟಿಎಂಸಿ ನೀರು ಘಟಪ್ರಭಾ ಎಡದಂಡೆ ಕಾಲವೆಗೆ ನೀರು ಹರಿವು. ಸಚಿವ ಸತೀಶ್ ಜಾರಕಿಹೊಳಿಯವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ. ಗೋಕಾಕ: ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ಬರುವ ದಿ. 22 ಮತ್ತು ಚಿಕ್ಕೋಡಿ …

Read More »