ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ದಾಹ ಹೆಚ್ಚಾಗುತ್ತವೆ, ಅದರಿಂದ ಎಷ್ಟೋ ಪಕ್ಷಿಗಳು ಅಳುವಿನ ಅಂಚಿನಲ್ಲಿ ಬಂದಿದ್ದಾವೆ. ಪಕ್ಷಿಗಳ ಜೀವ ಉಳಿಸುವ ಕಾರ್ಯ ಮಾನವ ಮಾಡಬೇಕಾಗಿದೆ, ಒಂದು ಗುಬ್ಬಚ್ಚಿ ನೀರು ಇಲ್ಲದೆ ನರಳಾಡುತ್ತಿತ್ತು ಅದನ್ನು ಕಂಡ ಪತ್ರಕರ್ತರ ಮಂಜು ಹುಡೆದ್ ಹಾಗೂ ಅವರ ಸ್ನೇಹಿತ ಇಮಾಮ್ ಗುಡುನ್ನವರ್ ಅವರು ಸಹಾಯಕ್ಕೆ ಮುಂದಾದರು. ವಡಗಾಂವ್ನಲ್ಲಿ ಗುಬ್ಬಚ್ಚಿ, ಗೋಚರವಾಗಿ ತೊಂದರೆಗೀಡಾದ ಮತ್ತು ಒಣಗಿ, ನೀರಿಲ್ಲದೆ ಕಷ್ಟಪಡುತ್ತಿರುವಾಗ, ಆಯಾಸದಿಂದ ನಡುಗುತ್ತಾ ರಸ್ತೆಗೆ ಬಿದ್ದಿತ್ತು ಅದನ್ನು ಮಂಜು ಹಾಗೂ …
Read More »
CKNEWSKANNADA / BRASTACHARDARSHAN CK NEWS KANNADA