ಗೋಕಾಕ ತಾಲೂಕ ಅಧ್ಯಕ್ಷ ಮಂಜುನಾಥ್ ಪೂಜೇರಿ ನೇತೃತ್ವದಲ್ಲಿ ಮಾಲದಿನ್ನಿ ಗ್ರಾಮದಲ್ಲಿ ನೂರಾರು ಜನ ರೈತರು ಶಾಲುದೀಕ್ಷೆ ಪಡೆದುಕೊಳ್ಳುವ ಮುಖಾಂತರ ರೈತ ಸಂಘಟನೆಗೆ ಸೇರ್ಪಡೆಯಾದರು, ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಚುನಪ್ಪ ಪೂಜೇರಿ,ಗಣೇಶ್ ಇಳಿಗೇರ್,ಶಿವಾನಂದ ಮುಗಳಿಹಾಳ್, ಜಿಲ್ಲಾಧ್ಯಕ್ಷರಾದ ರಾಘವೇಂದ್ರ ನಾಯ್ಕ್, ಸತ್ತೇಪ್ಪ ಮಲ್ಲಾಪುರೆ, ಗೋಪಾಲ ಕುಕನೂರ್, ಬಸು ನಾಯ್ಕ್, ಮಾದೇವ ಗೋಡೆರ್, ಮುತ್ತೇಪ್ಪ ಬಾಗನ್ನವರ, ಸಿದಲಿಂಗ್ ಪೂಜೇರಿ, ಕುಮಾರ್ ತಿಗಡಿ ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು.
CKNEWSKANNADA / BRASTACHARDARSHAN CK NEWS KANNADA