ಗೋಕಾಕ:ತಮ್ಮ ಬೇಡಿಕೆ ಇಡೆರಿಸುವ ತಾರತಮ್ಯ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಸಂಜೀವ ಸುಭಾಸ ಜೋಗೋಜಿ ಇವರ ನೇತೃತ್ವದಲ್ಲಿ ಗೋಕಾಕ ಘಟಕದಲ್ಲಿನ ಚಾಲಕ ಮತ್ತು ನಿರ್ವಾಹಕರು ಕಪ್ಪುಪಟ್ಟಿಯ ಚಳವಳಿ ಮಾಡುವ ಮೂಲಕ ಪಕೋಡಾ ಮಾರಲು ಹೋರಟಿದ್ದಾರೆ, ಇವತ್ತು ಹಲವು ನೌಕರರು ತಮ್ಮ ದಿನನಿತ್ಯದ ಕಾರ್ಯ ಪೂರ್ಣಗೋಳಿಸಿ ಪಕೊಡಾ ಮಾಡಿ ಮಾರಾಟ ಮಾಡುತ್ತಾ ಪ್ರತಿಭಟನೆ ಮಾಡಿದರು.
CKNEWSKANNADA / BRASTACHARDARSHAN CK NEWS KANNADA