Breaking News

*75 ವಸಂತಗಳನ್ನು ಪೂರೈಸಿದ ಹಿರಿಯ ಜೀವಿಗಳನ್ನು ಗೌರವಿಸುವ “ ಅಮೃತ ಮಹೋತ್ಸವ” ಸಮಾರಂಭ*


ಗೋಕಾಕ : ನಗರದ ರೋಟರಿ ರಕ್ತ ಭಂಡಾರದಲ್ಲಿ ರೋಟರಿ ಸಂಸ್ಥೆ ,ರೋಟರಿ ಸೇವಾ ಸಂಘ,ಇನ್ನರವೀಲ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಅಮೃತ ಮಹೋತ್ಸವ ಆಚರಿಸಲಾಯಿತು.75 ವಸಂತಗಳನ್ನು ಪೂರೈಸಿದ ಹಿರಿಯ ಜೀವಿಗಳನ್ನು ಗೌರವಿಸುವ “ ಅಮೃತ ಮಹೋತ್ಸವ” ಸಮಾರಂಭವನ್ನು ಆಚರಿಸಿ, ವಿವಿಧ ರಂಗದಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಸತ್ಕಾರ ಮಾಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಗಣೇಶ ವರದಾಯಿ, ಸುರೇಶ ಕುಲಕರ್ಣಿ,ಮಲ್ಲಕಾರ್ಜುನ ಕಲ್ಲೋಳಿ, ಜ್ಯೋತಿ ವರದಾಯಿ, ದಿಲೀಪ ಮೆಳವಂಕಿ, ಸೋಮಶೇಖರ ಮಗದುಮ್ಮ, ವಿದ್ಯಾ ಗುಲ್ಲ, ಸತೀಶ್ ನಾಡಗೌಡ, ಬಸವರಾಜ ಹುಳ್ಳೂರ, ಜಯಾನಂದ ಮುನ್ನೋಳಿ, ಡಾ: ಅಶೋಕ್ ಮುರಗೋಡ, ರಾಜು ವಿ , ವಿದ್ಯಾ ಸೋಮಶೇಖರ ಮಗದುಮ್ಮ, ದುಂಡಪ್ಪಾ ಬಿದರಿ ಹಾಗೂ ಅನೇಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿದ್ದು, ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ವಸತಿ ಶಾಲೆಗಳನ್ನು ಆರಂಭಿಸಿದ್ದು, ಇದರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ