Breaking News

Daily Archives: ಮಾರ್ಚ್ 7, 2026

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ, ಗೋಕಾಕ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ.

ಗೋಕಾಕ : ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ ಗೋಕಾಕ ಘಟಕದ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಅಭೂತಪೂರ್ವ ಜಯಗಳಿಸಿದ್ದಾರೆ.  ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ ಗೋಕಾಕ ಘಟಕದ ನೂತನ ಅಧ್ಯಕ್ಷರಾಗಿ ಲಕ್ಷ್ಮೀಕಾಂತ ರಾಮಪ್ಪ ಕುಂದರಗಿ, ಉಪಾಧ್ಯಕ್ಷರಾಗಿ ಯಲ್ಲಪ್ಪಾ ಬಾಳಪ್ಪಾ ಸನದಿ, ಕಾರ್ಯದರ್ಶಿಯಾಗಿ ಶ್ರೀಧರ ಶಿವಲಿಂಗ ತಳವಾರ, ಖಜಾಂಚಿಯಾಗಿ ಜಗದೀಶ ದಶರಥ ಬೆಳಗಲಿ, ನಿರ್ದೇಶಕರಾಗಿ ಬಸನಗೌಡ ಶಿವನಗೌಡ ಪಾಟೀಲ, ರಾಜು ಮುತ್ತಪ್ಪ ಪಾಟೀಲ, ಈರಪ್ಪ ಕಲ್ಲಪ್ಪ …

Read More »