ಗೋಕಾಕ : ಇಂದು ಉದ್ಯೋಗ ಗಳಿಸಿಕೊಳ್ಳಲು ಕೇವಲ ಶಿಕ್ಷಣ ಒಂದಿದ್ದರೆ ಸಾಲದು. ಜತೆಗೆ ಇತರ ಕೌಶಲ್ಯಗಳು ವಿದ್ಯಾರ್ಥಿಗಳಿಗೆ ಅನಿವಾರ್ಯ ಎಂದು ಹುಬ್ಬಳ್ಳಿಯ ಸಂಪನ್ಮೂಲ ವ್ಯಕ್ತಿ ಪ್ರವಿಣ್ ಗುಡಿ ಹೇಳಿದರು. ಗುರುವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ 3 ದಿನಗಳ ಕಾಲ ವಿಶೇಷ ಉದ್ಯೋಗ ತರಬೇತಿ ಕಾರ್ಯಾಗಾರದಲ್ಲಿ ಜೀವನ ಮತ್ತು ಜೀವನ ಕೌಶಲ್ಯ ವಿಷಯ ಕುರಿತು ಅವರು ಮಾತನಾಡಿದರು. ಜೀವನದಲ್ಲಿ ಉನ್ನತ …
Read More »
CKNEWSKANNADA / BRASTACHARDARSHAN CK NEWS KANNADA