ಬೆಳಗಾವಿ : ಕರವೇ ಬೆಳಗಾವಿ ರೈತ ಘಟಕದ ಜಿಲ್ಲಾ ಅಧ್ಯಕ್ಷರಾಗಿ ರೆಹಮಾನ್ ಮೊಕಾಶಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಸಂಚಾಲಕರಾಗಿದ್ದ ರೆಹಮಾನ್ ಮೊಕಾಶಿ ಇವರ ಹೋರಾಟವನ್ನು ಗಮನಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷರಾದ ಎಚ್ ಶಿವರಾಮೇಗೌಡರು ಇವರನ್ನು ಬೆಂಗಳೂರಿನ ತಮ್ಮ ಮಲ್ಲೇಶ್ವರಂ ನಲ್ಲಿ ಇರುವ ಕಛೇರಿಯಲ್ಲಿ ರೆಹಮಾನ್ ಮೊಕಾಶಿ ಯವರನ್ನು ಬೆಳಗಾವಿ ರೈತ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ . ಈ ಆಯ್ಕೆಯನ್ನು …
Read More »
CKNEWSKANNADA / BRASTACHARDARSHAN CK NEWS KANNADA