ಗೋಕಾಕ: ಕನ್ನಡ ಚಿತ್ರರಂಗದ ಮೇರು ನಟ ಪವರ್ ಸ್ಟಾರ್ ನಮ್ಮಗಲಿ ಒಂದು ತಿಂಗಳಾಗಿದೆ. ಪುನೀತ್ ನೆನಪಿನಲ್ಲಿ ರಾಜ್ಯಾದ್ಯಂತ ವಯಸ್ಸಿನ ಬೇಧವಿಲ್ಲದೆ ಭಾವ ಪೂರ್ಣ ನಮನ ಸಲ್ಲಿಸಿದ್ದಾರೆ. ರಾಜ್ಯದಾದ್ಯಂತ ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪುನೀತ್ ಅನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಗೋಕಾಕ ನಗರದಲ್ಲಿ ಶಿವು ಪೂಜಾರಿ ಎಂಬ ಯುವಕ ತನ್ನ ಆಟೋ ಮೇಲೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಅರಳಿದೆ ಅದಕ್ಕೆ ದೇವರು ಎಂದು ಹೆಸರಿಟ್ಟು ಪುನೀತ್ ನೆನಪನ್ನು …
Read More »Daily Archives: ಡಿಸೆಂಬರ್ 9, 2021
ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಶ್ರೀಗಳಿಗೆ “ರಾಷ್ಟ್ರೀಯ ಧರ್ಮಾಚಾರ್ಯ” ಪ್ರಶಸ್ತಿ ಪ್ರಧಾನ!
ನವ ದೆಹಲಿ : ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸ್ಕಿಲ್ ಬುಕ್ ಲೋಕಾರ್ಪಣೆ ಹಾಗೂ ಜ್ಞಾನ-ವಿಜ್ಞಾನ ಅಧ್ಯಾತ್ಮ ಮಹಾಸಮ್ಮೇಳನ ವತಿಯಿಂದ ದೇವ. ದೇಶ. ಮತ್ತು ಧರ್ಮದ ಕಾರ್ಯಕ್ಕಾಗಿ ರಾಷ್ಟ್ರೀಯ “ಧರ್ಮಾಚಾರ್ಯ” ಹಾಗೂ ” ಶ್ರೀ ಬಸವಗೋಪಾಲ ರತ್ನ”ಪ್ರಶಸ್ತಿಗೆ ಭಾಜನರಾದ ಭೂಮಿಯ ಮೇಲೆ ನಡೆದಾಡುವ ದೇವರು ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳು ಭಾಜನರಾಗಿದ್ದಾರೆ. ನವ ದೆಹಲಿಯಲ್ಲಿ ಡಿಸೆಂಬರ್ 9ರಂದು ಜ್ಞಾನ-ವಿಜ್ಞಾನ -ಅಧ್ಯಾತ್ಮ ಮಹಾಸಮ್ಮೇಳನ ಕಾರ್ಯಕ್ರಮ ಈ …
Read More »
CKNEWSKANNADA / BRASTACHARDARSHAN CK NEWS KANNADA