ಗೋಕಾಕ: ಗೋವಾದಲ್ಲಿ ಡಿಸೆಂಬರ್ 2 ರಿಂದ 5 ರವರೆಗೆ ನಡೆದಂತಹ ಕರಾಟೆ ಪಂದ್ಯಾವಳಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕಿ ಪ್ರೀಯಾಂಕ ಜಾರಕಿಹೊಳಿ ಅವರು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದರು. ಕಿರಿಯ ಹಾಗೂ ಹಿರಿಯ ರಾಷ್ಟ್ರೀಯ ಟಾಂಗ್ ಇಲ್ ಮೂ ಡು ಪೆಡರೆಶನ್ ಆಪ್ ಇಂಡಿಯಾ ಅವರು ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಬುಡೊಬಾಸ್ ಇಂಟರ್ ನ್ಯಾಶನಲ್ ಕರಾಟೆ ಡು ಅಕಾಡೆಮಿ ಗೋಕಾಕ ಅವರು 14 …
Read More »
CKNEWSKANNADA / BRASTACHARDARSHAN CK NEWS KANNADA