ಗೋಕಾಕ: ಈ ಬಾಲಕಿಯ ಶೌರ್ಯ ಮತ್ತು ಪರಾಕ್ರಮಕ್ಕೆ ಒಂದು ಮೆಚ್ಚುಗೆ ಮೊದಲೆ ಹೇಳಿಬಿಡೋಣ. ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ ಮಾಡಿ ಆತನಿಗೆ ಹೊಸ ಬದುಕು ನೀಡಿದ್ದಾಳೆ. ವಾಯು ವಿಹಾರಕ್ಕೆ ಹೋದ ವ್ಯಕ್ತಿಯೊಬ್ಬ ಕಾಲುವೆಗೆ ಜಾರಿ ಬಿದ್ದ ವೇಳೆ, ವ್ಯಕ್ತಿಯ ಜೀವ ರಕ್ಷಣೆಗೆ ತನ್ನ ಜೀವದ ಹಂಗೂ ಲೆಕ್ಕಿಸದೇ ವಿದ್ಯಾರ್ಥಿನಿಯೊಬ್ಬಳು ತಾನು ಉಟ್ಟ ವೇಲ್ ಅನ್ನೇ ಹರಿಬಿಟ್ಟು ವ್ಯಕ್ತಿಯ ರಕ್ಷಣೆ ಮಾಡಿದ್ದಾಳೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹುದಲಿಯಲ್ಲಿ ಬಾಲಕಿ ಶೌರ್ಯ …
Read More »
CKNEWSKANNADA / BRASTACHARDARSHAN CK NEWS KANNADA