Breaking News

Daily Archives: ಮೇ 23, 2021

ಕರ್ನಾಟಕ ಸರ್ಕಾರ ಮತ್ತೆ ರೈತ ಬಡವರ ವಿರೋಧಿ ಧೋರಣೆ : ರೆಹಮಾನ್ ಮೊಕಾಶಿ

ಕರ್ನಾಟಕ ಸರ್ಕಾರ ಮತ್ತೆ ರೈತ ಬಡವರ ವಿರೋಧಿ ಧೋರಣೆಯನ್ನು ಮುಂದುವರೆಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ರೆಹಮಾನ್ ಮೊಕಾಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಸಹಕಾರಿ ಸಂಘಗಳ ಸಾಲವನ್ನು ಪಾವತಿಸಲು ಮೂರು ತಿಂಗಳು ಮುಂದಕ್ಕೆ ಹಾಕಿದ್ದು ರೈತರಿಗೆ ಹಾಗೂ ಬಡವರಿಗೆ ಖುಷಿ ತಂದಿತ್ತು ಆದರೆ ಈಗ ಒಮ್ಮಿಂದೊಮ್ಮಿಗೆ ಮೇ ಮೂವತ್ತು ಸಾಲ ತುಂಬಲು ಕೊನೆಯ ದಿನಾಂಕ ಎಂದು ಘೋಷಣೆ ಮಾಡಿದ್ದರಿಂದ ರೈತರು ಬಡವರಿಗೆ ಶಾಕ್ ನೀಡಿದಂತಾಗಿದೆ …

Read More »