ಬೆಳಗಾವಿ: ಪರಿಹಾರ ನೀಡಲು ಆಗ್ರಹ ,,,ಮಾನ್ಯ ಘನ ಸರ್ಕಾರದ ಮುಖ್ಯಮಂತ್ರಿಗಳು ಎಕಾಎಕಿ ಲಾಕ್ ಡೌನ ಮಾಡುವುದಿಲ್ಲ ಎನ್ನುತ್ತಾ ಒಮ್ಮಿಂದೊಮ್ಮಿಗೆ ಲಾಕ್ ಡೌನ್ ಮಾಡಿದ್ದಾರೆ ಕರೋನ ಹೆಚ್ಚಾದ ಹಿನ್ನೆಲೆ ಮಾಡಿರಬಹುದು ಆದರೆ ಬಡವರ ಕೂಲಿ ಕಾರ್ಮಿಕರ ಗತಿ ಎನಾಗಬೇಕು ಅವರು ಏನು ಮಾಡಬೇಕು ಹೊಟ್ಟೆ ಹೇಗೆ ತುಂಬಿಸಿ ಕೊಳ್ಳಬೇಕು ವಾರದ ಸಂಘ ಸಂಸ್ಥೆಗಳು ತೆಗೆದ ಸಾಲ ಹೇಗೆ ಮರು ಪಾವತಿ ಮಾಡಬೇಕು ಸರ್ಕಾರ ಯಾಕೆ ಬಡವರಿಗೆ ಸಹಾಯ ಮಾಡುತ್ತಿಲ್ಲ ಕೂಡಲೇ ಸನ್ಮಾನ್ಯ …
Read More »
CKNEWSKANNADA / BRASTACHARDARSHAN CK NEWS KANNADA