Breaking News

Daily Archives: ಮೇ 11, 2021

ಜನರ ಸೇವೆಗೆ ಹೆಲ್ಪ ಲೈನ್ ಹಾಗೂ ವಾರ್‌ರೂಮ್, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ:ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ.

ಗೋಕಾಕ: ಕೋವಿಡ್ ಹಿನ್ನಲೆ ಸಾರ್ವಜನಿಕರಿಗೆ ಸ್ಫಂಧಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತದ ವತಿಯಿಂದ ಕೋರ್ ಕಮೀಟಿ ರಚಿಸಲಾಗಿದ್ದು, ಜನರ ಸೇವೆಗೆ ಹೆಲ್ಪ ಲೈನ್ ಹಾಗೂ ವಾರ್‌ರೂಮ್ ಸ್ಥಾಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಮನವಿ ಮಾಡಿದ್ದಾರೆ. ಅವರು, ನಗರದ ಮಿನಿವಿಧಾನ ಸೌಧದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ, ತಾಲೂಕು ಆಡಳಿತದಿಂದ ಜನರಿಗೆ ಸ್ಫಂಧಿಸಲು ದಿನದ ೨೪ ಗಂಟೆ ಸಹಾಯವಾಣಿ ತೆರೆಯಲಾಗಿದ್ದು, ಈ ಸಹಾಯವಾಣಿಯಲ್ಲಿ ಸಿಬ್ಬಂಧಿಗಳು ಮೂರು ಶಿಪ್ಟಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. …

Read More »

ನಕಲಿ‌ ಐಡಿ ತಯಾರಿಸುತ್ತಿದ್ದ ಇಬ್ಬರ ಬಂಧನ

ಬೆಳಗಾವಿ : ಕೊರೋನಾ‌ ನಿಯಂತ್ರಣ ಮಾಡುವ ನಿಟ್ಟಿನಲ್ಲಿ‌ 14 ದಿನಗಳ ಕಾಲ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಆಗಿದ್ದು ಇಂತಹ ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಅಂತಹ ತುರ್ತು ಸೇವೆಯ ಕೆಲಸಗಾರರೆಂದು ಬಿಂಬಿಸಿ ಲಾಕ್‌ ಡೌನ್ ಸಮಯದಲ್ಲಿ ಬಿಂದಾಸ್ ಆಗಿ ಸಂಚಾರಿಸುವುದಕ್ಕಾಗಿ ಹಲವರಿಗೆ ನಕಲಿ ಐಡಿ ಕಾರ್ಡ್‌ ಗಳನ್ನು ತಯಾರಿಸಿ ದಂಧೆ ನಡೆಯುತ್ತಿದ್ದ ಇಬ್ಬರು ಖದೀಮರನ್ನು ಡಿಸಿಪಿ ವಿಕ್ರಂ ಆಮಟೆ ಬಂಧಿಸಿದ್ದಾರೆ. ಖಚಿತ ಮಾಹಿತಿ …

Read More »