Breaking News

Daily Archives: ಏಪ್ರಿಲ್ 7, 2021

ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ತಂದೆ ಪಣ ತೊಟ್ಟಿದ್ದಾರೆ : ಪ್ರಿಯಾಂಕಾ ಜಾರಕಿಹೊಳಿ

ಗೋಕಾಕ : ನಗರದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಬುಧವಾರ ಅಬ್ಬರದ ಪ್ರಚಾರ ಆರಂಭಿಸಿದರು. ಬೆಳಗ್ಗೆಯಿಂದಲೇ ತಂದೆ ಪರ ಮತಬೇಟೆ ಆರಂಭಿಸಿದ ಪ್ರಿಯಾಂಕಾ, ಮೊದಲು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂಚರಿಸಿ, ತಂದೆ ಪರ ಮತಯಾಚಿಸಿದರು. ‘ ಸರಳ ವ್ಯಕ್ತಿತ್ವ ಉಳ್ಳ ನನ್ನ ತಂದೆಯವರಿಗೆ ಮತ ನೀಡಬೇಕು. ಈಗಾಗಲೇ …

Read More »

ತಂದೆ ಪರ ರಾಹುಲ್ ಜಾರಕಿಹೊಳಿ ಅಬ್ಬರ ಪ್ರಚಾರ

ಬೆಳಗಾವಿ: ಗೋಕಾಕ ತಾಲೂಕಿನ ಅರಬಾವಿ ಕ್ಷೇತ್ರದ ಹೊಸಟ್ಟಿ, ಹುಣಶ್ಯಾಳ, ಬಿನಸಕೊಪ್ಪ, ಡವಳೇಶ್ವರ, ಮನ್ನಾಪೂರ ಗ್ರಾಮಗಳಿಗೆ ಭೇಟಿ ನೀಡಿ, ತಂದೆ ಪರ ಯುವ ನಾಯಕ ರಾಹುಲ್ ಜಾರಕಿಹೊಳಿ ಅಬ್ಬರ ಪ್ರಚಾರ ನಡೆಸಿದರು. ಬಿಜೆಪಿ ಆಡಳಿತಕ್ಕೆ ಜನ ಬೇಸತ್ತಿದೆ. ಬೆಲೆ ಏರಿಕೆಯಿಂದ ಕೆಳವರ್ಗದ ಜನತೆ ಜೀವನ ನಡೆಸುವುದು ದುಸ್ತರವಾಗಿದೆ, ಬಿಜೆಪಿ ಅಧಿಕಾರ ಕೊಡಿ ಎಂದು ಮತ್ತೇ ಹಂಬಲಿಸುತ್ತಿದೆ. ಆದರೆ, ಜನತೆ ಕಷ್ಟಕ್ಕೆ ಸ್ಪಂದಿಸುವ ನಾಯಕ, ಜನರೊಡನೆ ಬೆರೆಯುವ ಉತ್ತಮ ನಾಯಕನ ಸತೀಶ ಜಾರಕಿಹೊಳಿರನ್ನು …

Read More »