Shito-Ryu SPORTS KARATE -DO ASSOCIATION ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 8ನೇ ರಾಷ್ಟ್ರಮಟ್ಟದ ಕರಾಟೆ ಮತ್ತು ಕುಂಗಫು ಮುಕ್ತ ಪಂದ್ಯಾವಳಿ (OPEN CHAMPIONSHIP) ಯಲ್ಲಿ ಇಂಟರ್ನ್ಯಾಷನಲ್ ಶೋಟೊಕಾನ್ ಕರಾಟೆ ಫೆಡರೇಶನ್. ಗೋಕಾಕ ಶಾಖೆಯ ವಿದ್ಯಾರ್ಥಿಗಳಾದ ವಿಷ್ಣು ಚಂದನವಾಲೆ KATA(FORM)=ಪ್ರಥಮ, ಚೇತನ ಮೆಳವಂಕಿ KUMITE (FIGHT)=ದ್ವಿತೀಯ, ಶಿವಾನಂದ ಕೋತೆಕರ KATA =ದ್ವಿತೀಯ, ಶರಣ ಪೂಜೇರಿ KUMITE =ದ್ವಿತೀಯ ಹಾಗೂ ಸುದೀಪ ಕಿತ್ತೂರ KUMITE=ದ್ವಿತೀಯ KATA = ದ್ವಿತೀಯ ವಿಭಾಗಗಳಲ್ಲಿ ವಿಜೇತರಾದ ಪ್ರಯುಕ್ತ …
Read More »Daily Archives: ಫೆಬ್ರವರಿ 9, 2021
*ಸಮಾಜದ ಜಾಗೃತಿ ಮತ್ತು ಸಂಘಟನೆ ಅತ್ಯಗತ್ಯ - ಸಚಿವ ರಮೇಶ್ ಜಾರಕಿಹೊಳಿ*
ಸಮಾಜದಲ್ಲಿ ಜಾಗೃತಿ ನಿರ್ಮಾಣ ಮತ್ತು ಸಬಲ ಸಂಘಟನೆಯ ದೃಷ್ಟಿಯಿಂದ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಹಮ್ಮಿಕೊಂಡಿದ್ದು, ನ್ಯಾಯಸಮ್ಮತವಾಗಿ ಸವಲತ್ತುಗಳನ್ನು ಪಡೆಯಲು ಸಂಘಟನಾ ಶಕ್ತಿ ಪ್ರದರ್ಶಿಸಬೇಕಾದ ಸಂದರ್ಭ ಇದಾಗಿದೆ ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ 3 ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ಮತ್ತು ಜನಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ನಾಯಕ ಜನಾಂಗದ …
Read More »
CKNEWSKANNADA / BRASTACHARDARSHAN CK NEWS KANNADA