Breaking News

Daily Archives: ಜನವರಿ 19, 2021

ರಾಜಭವನ ಚಲೋ’ ಕಾಂಗ್ರೆಸ್ ಬೃಹತ್ ಪ್ರತಿಭಟನೆ : ವಾಹನಕ್ಕೆ ಚಾಲನೆ ನೀಡಿದ ಪ್ರಿಯಾಂಕಾ ಜಾರಕಿಹೊಳಿ

ಗೋಕಾಕ : ಬೆಂಗಳೂರಿನಲ್ಲಿ ಜ.20ರಂದು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ‘ ರಾಜಭವನ ಚಲೋ’ ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ತೆರಳುತ್ತಿದ್ದು, ಅವರು ತೆರಳುವ ವಾಹನಕ್ಕೆ ಸತೀಶ್ ಶುಗರ್ಸ್ ಲಿಮಿಟೆಡ್ ನ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಂಗಳವಾರ ಚಾಲನೆ ನೀಡಿದರು. ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆಯಿಂದ ದೇಶದ ಅನ್ನದಾತರ ಮೇಲೆ ಹೇರಿದ ಕೃಷಿ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ರೈತರು ದನಿವರಿಯದ ನಿರಂತರ ಹೋರಾಟ ನಡೆಸಿದ್ದಾರೆ.  …

Read More »

ಸಚಿವ ರಮೇಶ ಜಾರಕಿಹೋಳಿಯವರ ಆಶೀರ್ವಾದದಿಂದ ನಮಗೆ ಸತ್ಕಾರ ನಡೆದಿದೆ : ಸುರೇಶ ಸನದಿ

  ಗೋಕಾಕ: ಸತ್ಕಾರ ಮಾಡಿಸಿಕೊಳ್ಳುವಂತಹ ಮಟ್ಟಕ್ಕೆ ನಾವಿನ್ನು ಬೆಳೆದಿಲ್ಲಾ ಆದರೂ ಇವತ್ತಿನ‌ ಸತ್ಕಾರಕ್ಕೆ ಜಲಸಚಿವ ರಮೇಶ ಜಾರಕಿಹೋಳಿಯವರ ಆಶಿರ್ವಾದವೆ ಕಾರಣವೆಂದು ಗೋಕಾಕ ತಾಲೂಕಿನ ಕಾಮನ ಚೌಕದಲ್ಲಿರುವ ಶ್ರಿ ಕೃಷ್ಣ ಮಂದಿರ ಮಂಟಪದಲ್ಲಿ ಎರ್ಪಡಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಮಮದಾಪುರ ಗ್ರಾಮದ ಗ್ರಾಮ ಪಂಚಾಯತಿಯ ಚುನಾವಣೆಯಲ್ಲಿ ಜಯಬೇರಿ ಸಾದಿಸಿದ ನೂತನ ಸದಸ್ಯರಿಗೆ ಹಮ್ಮಿಕೊಂಡಿದ್ದ ಸತ್ಕಾರ ಸ್ವಿಕರಿಸಿ ಮಾತನಾಡಿದ ಸಚಿವ ರಮೇಶ ಜಾರಕಿಹೋಳಿಯವರ ಆಪ್ತಕಾರ್ಯದರ್ಶಿಗಳಾದ ಸುರೇಶ ಸನದಿಯವರು ಇಲ್ಲಿನ‌ ಜನತೆ ಹಾಗೂ ತಾಯಂದಿರ ಆಶಿರ್ವಾದ …

Read More »