Breaking News

Daily Archives: ಜನವರಿ 14, 2021

ಬಹುಜನ ಸಮಾಜ ಪಾರ್ಟಿಯಿಂದ ಗೋಕಾಕದಲ್ಲಿ ಪತ್ರಿಕಾಗೋಷ್ಠಿ.

ಬಹುಜನ ಸಮಾಜ ಪಾರ್ಟಿಯಿಂದ ಗೋಕಾಕದಲ್ಲಿ ಪತ್ರಿಕಾಗೋಷ್ಠಿ. ಬಿ,ಎಸ್,ಪಿ,ಯಿಂದ ಗೋಕಾಕದಲ್ಲಿ ಪತ್ರಿಕಾಗೊಷ್ಟಿ, ನೀರಿಕ್ಷಣಾ ಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿ ಗೋಕಾಕ ವಿದಾನಸಭಾ ಮತಕ್ಷೇತ್ರದ ಬಿ,ಎಸ್,ಪಿ,ಮುಖಂಡರಿಂದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು, ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಯ ಬೆಳಗಾವಿ ಪ್ರದಾನ ಕಾರ್ಯದರ್ಶಿಯಾದ ಲೋಹಿತ ಗೌಡ ಇವರು ಮಾತನಾಡಿ ಉತ್ತರಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾದ ಅಕ್ಕ ಮಾಯಾವತಿಯವರ ಹುಟ್ಟು ಹಬ್ಬವನ್ನು ಆಚರಿಸುವುದಾಗಿ ಹೇಳಿ. ರಾಷ್ಟ್ರದಲ್ಲಿ ಬಹುಜನ ಸಮಾಜ ಪಾರ್ಟಿ ರಾಷ್ಟ್ರದಲ್ಲಿ ಮೂರನೆ ದೊಡ್ಡ ಪಕ್ಷ ಅಷ್ಟೆ …

Read More »