Breaking News

Daily Archives: ಡಿಸೆಂಬರ್ 8, 2020

ರೈತರ ಹೋರಾಟಕ್ಕೆ ಸಾಥ ಕೊಟ್ಟ ಯೋಧ ಪೊಲೀಸ್ ವಶಕ್ಕೆ

ಹುಬ್ಬಳ್ಳಿ : ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್​ ಬಂದ್​ಗೆ ನಗರದಲ್ಲಿ ಸೈನಿಕರೊಬ್ಬರು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು. ಕುಂದಗೋಳ ತಾಲೂಕಿನ ಬರದ್ವಾಡದ ರಮೇಶ್ ಮಾಡಳ್ಳಿ ಎನ್ನುವ ಸೈನಿಕ ರೈತರ ಹೋರಾಟಕ್ಕೆ ಸಾಥ್ ನೀಡಿದವರು. ಇವರು ಅಸ್ಸೋಂನ ಆರ್​ಆರ್​ ವಿಂಗ್​ನ ಹವಾಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಭಟನೆಗೆ ಹಸಿರು ಶಾಲು, ಬಾರುಕೋಲು ಮೂಲಕ ಬೆಂಬಲ ಸೂಚಿಸಿದರು‌. ಈ ಸಂದರ್ಭ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆ ವೇಳೆ ಮಾತನಾಡಿದ …

Read More »