ಯಮಕನಮರಡಿ : ಹುದಲಿ ಗ್ರಾಮದಲ್ಲಿ ಇಕ್ತಾ ಗ್ರುಪ್ ಟ್ರೋಪಿಯಿಂದ ಭಾನುವಾರ ಆಯೋಜಿಸಿದ್ದ ಕ್ರಿಕೆಟ್ ಟೂರ್ನಾಮೆಂಟ್ ಪಂದ್ಯದಲ್ಲಿ ವಿಜೇತರಾದ ತಂಡಗಳಿಗೆ ಯುವ ದುರೀಣ ರಾಹುಲ್ ಜಾರಕಿಹೊಳಿ ಸೋಮವಾರ ಬಹುಮಾನ್ ವಿತರಿಸಿದರು. ಪ್ರಥಮ ಸಿದ್ದನಹಳ್ಳಿ , ದ್ವಿತಿಯ ಗುಡ್ರ್ಯಾನೂರ, ತೃತಿಯ ಕಬಲಾಪುರ ಗ್ರಾಮದ ತಂಡಗಳು ಬಹುಮಾನ ಪಡೆದರು. ವಿರುಪಾಕ್ಷಿ ಮಜಗಿ, ಅಡಿವೇಪ್ಪ ಮಾಳಗಿ, ಅಜ್ಜಪ್ಪ ಮಳಗಲಿ, ರಾಮಣ್ಣ ಗುಳ್ಳಿ, ಪ್ರಕಾಶ ಪಾಟೀಲ, ಬಾಳೇಶ ದಾಸನಟ್ಟಿ, ಯಲ್ಲಪ್ಪ ತಲ್ಲೂರಿ,ಅಡಿವೇಪ್ಪ ಗಿಡಗೇರಿ, ಮಾರುತಿ ಬೇಟಗೇರಿ, ಸಾಬೀರ …
Read More »Daily Archives: ನವೆಂಬರ್ 23, 2020
ಸುದ್ದಿ ವಾಹಿನಿಯೊಂದರ ವರದಿಗಾರರ ಮೇಲೆ ಹಲ್ಲೆ
ಕಲಬುರ್ಗಿ: ತಾಲೂಕಿನ ಶರಣಶಿರಸಗಿ ಗ್ರಾಪಂ ನಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ಬಯಲಿಗೆಳೆಯಲು ಹೋದ ಸುದ್ದಿ ವಾಹಿನಿಯೊಂದರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು’ ಎಂದು ಭೀಮ್ ಆರ್ಮಿ ಮತ್ತು ಅಂಬೇಡ್ಕರ್ ಯುವಸೇನೆ ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಯುವಸೇನೆ ಅಧ್ಯಕ್ಷ ಮಲ್ಲಿಕಾರ್ಜುನ ತಳಕೇರಿ, ‘ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಮತ್ತು ಕುಟುಂಬದವರು ಸೇರಿಕೊಂಡು ನ್ಯೂಸ್ ಫಸ್ಟ್ ಕನ್ನಡ ವಾಹಿನಿಯ ವರದಿಗಾರ ಮತ್ತು ಕ್ಯಾಮೆರಾಮನ್ ಮೇಲೆ …
Read More »
CKNEWSKANNADA / BRASTACHARDARSHAN CK NEWS KANNADA