ಗೋಕಾಕ : 2019ರ ಅಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಮನೆಗಳು ಸಂಪೂರ್ಣ ಕುಸಿತಗೊಂಡಿದ್ದು, ಅಂತಹ ಮನೆಗಳಿಗೆ ಪರಿಹಾರ ದೊರಕಿಸಿಕೊಡಲು ಶಾಸಕರು ಪ್ರಯತ್ನಿಸುತ್ತಿದ್ದಾರೆ. ಹೈಡ್/ಡೆಲಿಟ್ ಆದ ಫಲಾನುಭವಿಗಳ ಮನೆಗಳ ನಿರ್ಮಾಣಕ್ಕೆ ಪರಿಹಾರವನ್ನು ದೊರಕಿಸಿಕೊಡಲು ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆಂದು ಜಿಪಂ ಸದಸ್ಯ ಗೋವಿಂದ ಕೊಪ್ಪದ ತಿಳಿಸಿದರು. ಈ ಬಗ್ಗೆ ರವಿವಾರ ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ …
Read More »Daily Archives: ನವೆಂಬರ್ 8, 2020
ಗೋಕಾಕ ನಗರ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಅವರಿಗೆ ಮಾಧ್ಯಮ ಮಿತ್ರರಿಂದ ಸ್ವಾಗತ.
ಗೋಕಾಕ ನಗರ ಠಾಣೆಗೆ ನೂತನವಾಗಿ ಪಿಎಸ್ಐ ಆಗಿ ಆಗಮಿಸಿದ ಕೆ ವಾಲಿಕಾರ ಅವರಿಗೆ ಇಂದು ಗೋಕಾಕ ತಾಲೂಕಿನ ಮಾಧ್ಯಮ ಮಿತ್ರರು ಹೃತ್ಪೂರ್ವಕವಾಗಿ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು. ನೂತನ ಪಿಎಸ್ಐ ಅವರು ಹಾಗೂ ಮಾಧ್ಯಮ ಮಿತ್ರರು ಕುಶಲೋಪಚಾರ ಮಾಡಿಕೊಂಡು ಆತ್ಮೀಯವಾಗಿ ಗೋಕಾಕ ನಗರಕ್ಕೆ ಸ್ವಾಗತವೆಂದು ಮಾಧ್ಯಮ ಮಿತ್ರರು ಹೇಳಿದರು. ಈ ಸಂದರ್ಭದಲ್ಲಿ ನೂತನ ಪಿಎಸ್ಐ ಅವರು ಮಾತನಾಡಿ ನಮ್ಮ ಸಮಾಜದಲ್ಲಿ ಮಾಧ್ಯಮ ಮಿತ್ರರ ಪಾತ್ರವು ಬಹುಮುಖ್ಯ ಎಂದು ಹೇಳಿದರು. ಗೋಕಾಕ …
Read More »
CKNEWSKANNADA / BRASTACHARDARSHAN CK NEWS KANNADA