ಗೋಕಾಕ ಆ 29 :ರಾಜ್ಯೋತ್ಸವ ಪ್ರಶಸ್ತಿ ಪಡೆಯವ ಮುಖೇನ ಸಣ್ಣಾಟ ಬಯಲಾಟ ಕಲಾವಿದೆ ಶ್ರೀಮತಿ ಕೆಂಪವ್ವ ಹರಿಜನ ಇವರು ಗೋಕಾಕ ನಾಡಿನ ಕೀರ್ತಿಯನ್ನು ಉತ್ತಂಗಕ್ಕೆ ಏರಿಸಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು ಗುರುವಾರದಂದು ಸಮಿಪದ ಅರಬಾಂವಿ ಗ್ರಾಮದ ಕೆಂಪವ್ವ ಹರಿಜನ ಅವರ ಮನೆಯಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತೆ ಹಿನ್ನೆಲೆಯಲ್ಲಿ ಕರವೇ ವತಿಯಿಂದ ಅವರನ್ನು ಸತ್ಕರಿಸಿ ಅವರು ಮತನಾಡುತ್ತಿದ್ಧರು ಕಳೆದ ನಾಲ್ಕು ದಶಕಗಳಿಂದ ಸಣ್ಣಾಟ (ಬಯಲಾಟ) …
Read More »Daily Archives: ಅಕ್ಟೋಬರ್ 29, 2020
ಕೇಶುಭಾಯಿ ಪಟೇಲ್ ನಿಧನ* – *ಶೋಕ ವ್ಯಕ್ತ ಪಡಿಸಿದ ಸಚಿವ ರಮೇಶ್ ಜಾರಕಿಹೊಳಿ
ಗುಜರಾತ್ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ *ಕೇಶುಭಾಯಿ ಪಟೇಲ್* ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜನಸಂಘದ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಕೇಶುಭಾಯಿ ಪಟೇಲ್, ಆರ್ ಎಸ್ ಎಸ್ ನ ಶಿಸ್ತಿನ ಸ್ವಯಂ ಸೇವಕರಾಗಿದ್ದರು. ಎರಡು ಬಾರಿ ಮುಖ್ಯಮಂತ್ರಿಗಳಾಗಿ ಗುಜರಾತ್ ರಾಜ್ಯದ ಅಭಿವೃದ್ಧಿಗೆ ಅಪೂರ್ವ ಕೊಡುಗೆ ನೀಡಿದ್ದರು ಎಂದು ಸಚಿವ ಜಾರಕಿಹೊಳಿ ಸ್ಮರಿಸಿದ್ದಾರೆ. ಸಮಾಜದ …
Read More »
CKNEWSKANNADA / BRASTACHARDARSHAN CK NEWS KANNADA