Breaking News

ಕುಡಿದಾಗ ತೊಂದರೆ ನೀಡುತಿದ್ದವ 112 ವಾಹನ ಬಂದಾಗ ಪರಾರಿ


ಗೋಕಾಕ : ತಾಲೂಕಿನ ಕೊಣ್ಣೂರ ಪಟ್ಟದ ಅಂಬೇಡ್ಕರ್ ನಗರದಲ್ಲಿರುವ ರಮೇಶ ಶಿವಪ್ಪ ನಡಗೇರಿ ಇತನು ಕುಡಿದ ಅಮಲಿನಲ್ಲಿ ಮನೆಯಲ್ಲಿ ಕುಳಿತಂತಹ ಹೆಣ್ಣು ಮಕ್ಕಳಿಗೆ ತೊಂದರೆ ನೀಡುತಿದ್ದನು, ನೀನು ಕುಡಿದಿದ್ದಿಯಾ ಮನೆಗೆ ಹೋಗು ಎಂದು ಬುದ್ದಿಮಾತು ಹೇಳಿದರು ಸಹ ಹೋಗದೆ ಮತ್ತೆ ತೊಂದರೆ ನೀಡುತಿದ್ದ ತಕ್ಷಣ ಸರಕಾರ ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಲು ತಿಳಿಸಿದ್ದಂತೆ 112 ಕ್ಕೆ ಕರೆ ಮಾಡಿದಾಗ ಕೆಲವೆ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ 112 ವಾಹನ ಮತ್ತು ಪೋಲಿಸ್ ಸಿಬ್ಬಂದಿ ನೋಡಿ ಪರಾರಿಯಾಗಿದ್ದಾನೆ, ಇದರಿಂದ ಅಂಬೇಡ್ಕರ್ ನಗರದಲ್ಲಿರುವ ಸಾರ್ವಜನಕರಿಗೆ 112 ವಾಹನ ಆಗಮಿಸಿದ್ದರಿಂದ ಇನ್ನುಂದೆ ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಿದರೆ ಸಹಾಯಕ್ಕಾಗಿ ಬರುತ್ತಾರೆ ಎಂಬುದು ಮನವರಿಕೆಯಾಯಿತು.

ಆದರ ಜೊತೆಯಲ್ಲಿ ಕುಡಿದವನಿಂದ ಮತ್ತೆ ತೊಂದರೆಯಾದಲ್ಲಿ ಸ್ಥಳಿಯ ಪೋಲಿಸ್ ಠಾಣೆಗೆ ತಿಳಿಸಲು 112 ರ ಸಿಬ್ಬಂದಿಗಳು ತಿಳಿಸಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ಅಜೀತ ಮನ್ನಿಕೇರಿ ಅವರ ಅವಿರತ ಪ್ರಯತ್ನದಿಂದ ಮೂಡಲಗಿ ಶೈಕ್ಷಣಿಕ ವಲಯವು ರಾಜ್ಯ- ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ- ಶಾಸಕ ಬಾಲಚಂದ್ರ ಜಾರಕಿಹೊಳಿ*

*ತಿಗಡಿ ಗ್ರಾಮದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಅದ್ದೂರಿಯಾಗಿ ನಡೆದ ತಾಲ್ಲೂಕು ಮಟ್ಟದ ಗುರು ಸ್ಮರಣೆ ಕಾರ್ಯಕ್ರಮ* *ಡಿಡಿಪಿಐ ಆಗಿ ಪದೋನ್ನತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ